January 2, 2018
ಇಂದು ಕೋಮುವಾದ ಹಾಗೂ ನವ ಉದಾರವಾದಿ ಆರ್ಥಿಕತೆ ವಿರುದ್ಧದ ಹೋರಾಟಗಳನ್ನು ಜೊತೆಜೊತೆಗೆ ಕೊಂಡೊಯ್ಯಬೇಕಾದ ಅಗತ್ಯವಿದೆ. ನಾವು ಅದನ್ನು ಮಾಡುತ್ತಿದ್ದೇವೆ. ಈ ಎರಡೂ ಹೋರಾಟಗಳ ಮೂಲಕ ಪ್ರತಿರೋಧ ಒಡ್ಡುವುದು ನಮ್ಮಿಂದ ಮಾತ್ರ ಸಾಧ್ಯ ಎನ್ನುವುದು ಅವರಿಗೆ ತಿಳಿದಿದೆ. ಆದ್ದರಿಂದಲೇ ಅವರು ನಮ್ಮ ಮೇಲೆ ಮುಗಿಬಿದ್ದಿದ್ದಾರೆ.
~ ಸೀತಾರಾಮ ಯೆಚೂರ...
April 17, 2017
ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ ಬಾವಿಯಲ್ಲಿ 8 ಅಡಿ ಅಗಲದಲ್ಲಿ ದಿನಕ್ಕೆ 3 ಅಡಿ ಮಣ್ಣನ್ನು ಬಾವಿಯಿಂದ ತೆಗೆಯಲು ಗೌರಕ್ಕ ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸು, 2 ಕಬ್ಬಿಣದ ಬಕೇಟ್ ಬಳಕೆ ಮಾಡಿದ್ದಾರೆ. ಗೌರಿ ಅವರ 2 ತಿಂಗಳ ಬೆವರ ಹನಿಯ ಪ್ರತಿಫಲವಾಗಿ 60 ಅಡಿ ಆಳದ ಬಾವಿ ತೆಗೆದಿದ್ದು, 7 ಅಡಿ ಜೀವಜಲ ತುಂಬಿದೆ.
ಶಿರಸಿಯ ಮ...
November 24, 2016
ಅನಾಣ್ಯೀಕರಣದ ಪರಿಣಾಮವಾಗಿ ಡಿ.ಸಿ.ಸಿ ಬ್ಯಾಂಕುಗಳು ಸುಮ್ಮನೆ ಕೂರುವಂತಾತು. ಅದು ಸುಮ್ಮನೆ ಕುಳಿತ ಪರಿಣಾಮವಾಗಿ ಅದರ ಜೊತೆ ಆರ್ಥಿಕ ವಹಿವಾಟನ್ನು ಇಟ್ಟುಕೊಂಡ ರೈತ ಮತ್ತು ಇತರೆ ದುಡಿಯುವ ವರ್ಗ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿತು. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತ್ರಿಪುರಾದಲ್ಲಿ ಮಣಿಕ್ ಸರ್ಕಾರ್ ನೀಡಿದ ಪ್ರತಿಕ್ರಿಯ...
October 22, 2016
ಈ ಹಿಂದೆ ಜನರ ಹೋರಾಟಕ್ಕೆ ಬಗ್ಗಿದ್ದ ಜಿಲ್ಲಾಡಳಿತವು ಕಾರ್ಖಾನೆಯನ್ನು ಕೆಲ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಜಿಂದಾಲ್ ಪ್ರಭಾವದಿಂದ ಒಂದೇ ವಾರದಲ್ಲಿ ಕಾರ್ಖಾನೆ ಸ್ಥಾಪನೆಯ ಕೆಲಸ ಮತ್ತೆ ಆರಂಭವಾಯಿತು. ಜೊತೆಗೆ ಹೋರಾಟವೂ… ಈ ಹೋರಾಟವನ್ನು ತನ್ನೆಲ್ಲ ಪ್ರಭಾವ ಬಳಸಿ ಹತ್ತಿಕ್ಕಲು ಜಿಂದಾಲ್ ಪ್ರಯತ್ನಿಸುತ್ತಲೇ ಇದೆ. ಅದ...
ಕಾನೂನುಸಮ್ಮತ ಮುಷ್ಕರ ನಡೆಸುವವರಿಗೆ ಕೇಸ್ ದಾಖಲಿಸುವ ಬೆದರಿಕೆ, ಕಾನೂನುಬಾಹಿರ ಕಾರ್ಖಾನೆ ನಡೆಸುವವರಿಗೆ ಬೇಷರತ್ ಬೆಂಬಲ!
October 22, 2016
ಇಡ್ಲಿ ಮಾರುವನು ಬಂದು ನನಗೆ ಪ್ರತಿಭಟನೆಯಿಂದಾಗಿ ವ್ಯಾಪಾರವಿಲ್ಲದೆ ನಾನೂರು ರೂಪಾಯಿ ನಷ್ಟವಾಗಿದೆ ಎಂದು ದೂರು ಕೊಟ್ಟರೂ ಪ್ರತಿಭಟನಾಕಾರರ ಮೇಲೆ ಮೊಕದ್ದಮೆ ಹೂಡಲು ತುದಿಗಾಲಲ್ಲಿ ನಿಂತಿರುವ ಕುಡುತಿನಿ ವಿಭಾಗದ ಪೊಲೀಸರಿಗೆ, ಕಣ್ಣೆದುರೇ ನಡೆದಿರುವ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆ ಕುರಿತು ವಿಚಾರಣೆ ನಡೆಸಲು ಅಧಿಕಾರ ಇಲ್ಲವಂತೆ! ಮು...
October 11, 2016
ಮೊಹರಂ ಹಬ್ಬದ ಪ್ರಯುಕ್ತ ನಡೆಯುವ ಕಂದೂರಿಗಳಲ್ಲಿ ಪಂಕ್ತಿಬೇದವನ್ನು ವಿರೋಧಿಸುವಂತೆ ದಲಿತರಿಗೆ ಕರೆಕೊಟ್ಟು, ಜೊತೆಯಲ್ಲಿ ನಿಂತ ರಾಯಚೂರು ಡಿವೈಎಫ್ಐ ಸಂಗಾತಿಗಳು ಸವರ್ಣೀಯರ ಮನವೊಲಿಸುವ ಕೆಲಸವನ್ನೂ ಮಾಡಿದರು. ಈ ನಡೆಯ ಫಲಿತಾಂಶ ಸಕಾರಾತ್ಮಕವಾಗಿಯೇ ಹೊಮ್ಮಿತು....
ಉತ್ತರ ಕರ್ನಾಟಕ ಭಾಗದಲ್ಲಿ ಮೊಹರಮ್ ಆಚರಣೆ ಧರ್ಮವನ್ನೂ ಮೀರಿ ಜಾನಪದೀ...
September 29, 2016
ಸೆಪ್ಟೆಂಬರ್ 20 ರಂದು ಸುಲ್ತಾನಪುರ, ತೋರಣಗಲ್, ಕುಡಿತಿನಿ, ವಿಠ್ಠಲಾಪುರ ಸೇರಿದಂತೆ ಹಲವು ಗ್ರಾಮಗಳ ಜನ ಜಿಂದಾಲ್'ನ ಕೋಲ್'ಟಾರ್ ಕಾರ್ಖಾನೆ ವಿರುದ್ಧ ಬೃಹತ್ ಹೋರಾಟ ನಡೆಸಿದ್ದರು. ಇದರ ಪರಿಣಾಮವಾಗಿ ಸಂಡೂರು ತಹಶೀಲ್ದಾರ್ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದ್ದರು. ಈಸಿಪಿಎಲ್ ಅದೇನು ಮಾಯ ಮಾಡಿತೋ ಗೊತ್...
September 29, 2016
“ಹಾವೇರಿಯ ನೆಲ ಸೌಹಾರ್ದದ ನೆಲ. ಸರ್ವಜ್ಞ, ಕನಕ, ಷರೀಫಜ್ಜರು ಆಗಿಹೋದ ಭಾವೈಕ್ಯತೆಯ ನೆಲ. ಇಂತಲ್ಲಿ ಮಂಗಳೂರು ಮಾದರಿಯ ಧಾರ್ಮಿಕ ರಾಜಕಾರಣ ನಡೆಯಲು ಅವಕಾಶ ಕೊಡಬಾರದು. ಅದರಲ್ಲೂ ಆರೆಸ್ಸೆಸ್’ನಂಥ ಕೋಮುವಾದಿ ಸಂಘಟನೆಗಳು ಕ್ಯಾಂಪಸ್’ನಲ್ಲಿ ದ್ವೇಷ ಹರಡಲು ಬಿಡಬಾರದು. ಆದ್ದರಿಂದ ನಾವು ಎರಡೂ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾನ ವಸ್ತ್ರ...
September 19, 2016
ಜೋಕಟ್ಟೆ ನಾಗರಿಕೆ ಹೋರಾಟ ಸಮಿತಿಯ ಪ್ರಮುಖರ ಮೇಲೆ ಇನ್ಸ್ ಪೆಕ್ಟರ್ ಚೆಲುವರಾಜು ರೌಡಿ ಶೀಟ್ ತೆರೆದು ನೋಟಿಸ್ ಕಳಿಸಿದ್ದ ಬಗ್ಗೆ ಮಾಧ್ಯಮnet ವರದಿ ಮಾಡಿತ್ತು. ಜೋಕಟ್ಟೆ ಗ್ರಾಮಸ್ಥರು ಈ ದಬ್ಬಾಳಿಕೆಗೆ ಬಗ್ಗದೆ ಇನ್ಸ್ ಪೆಕ್ಟರ್ ವಿರುದ್ಧ ಸೆಟೆದು ನಿಂತಿದ್ದಾರೆ. ಹೋರಾಟಗಾರರನ್ನು ಕುಗ್ಗಿಸುವ ಹುನ್ನಾರ ನಡೆಸುತ್ತಿರುವ ಇನ್ಸ್ ಪೆಕ್ಟರ...
September 2, 2016
ಸುಲ್ತಾನಪುರವೆಂಬ ಪುಟ್ಟ ಗ್ರಾಮ ಈಗಾಗಲೇ ಕೈಗಾರೀಕರಣದ ಅಡ್ಡಪರಿಣಾಮಗಳ ಏಟು ತಿಂದ ಪುಟ್ಟ ಕೂಸು. ಈಗ ಅವೆಲ್ಲಕ್ಕಿಂತ ಭೀಕರ ಕೈಗಾರಿಕಾ ಅಡ್ಡ ಪರಿಣಾಮಗಳು ಬಳ್ಳಾರಿ ಜಿಲ್ಲೆಯಲ್ಲಿ ಸಂಭವಿಸಲಿವೆ ಎಂಬುದು ಇಲ್ಲಿಯ ಜನರ ಆತಂಕ. ಇದಕ್ಕೆ ಕಾರಣ ಸುಲ್ತಾನಪುರ ಬಳಿ ನಿರ್ಮಾಣ ಆಗುತ್ತಿರುವ ವಿಷ ಕಕ್ಕುವ ಟಾರ್ ಫ್ಯಾಕ್ಟರಿ.
ಮನುಷ್ಯನ...
