M.net4.jpeg
  • ಕವರ್ ಸ್ಟೋರಿ

  • ಸ್ಟೇಟ್ ನ್ಯೂಸ್

  • ದೇಶ - ವಿದೇಶ

  • ಸಿಟಿಜನ್ ರಿಪೋರ್ಟರ್

  • ಅಂಕಣಗಳು

  • ಕಥನ ಕುತೂಹಲ

  • More

    • Facebook Social Icon
    • Twitter Social Icon
    • Google+ Social Icon
    • YouTube Social  Icon
    • Pinterest Social Icon
    • Instagram Social Icon
    RSS Feed
    ಸಿಟಿಜನ್ ರಿಪೋರ್ಟರ್

    ಕೋಮುವಾದ ಮತ್ತು ನವಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ : ಸೀತಾರಾಮ ಯೆಚೂರಿ

    January 2, 2018

    ಇಂದು ಕೋಮುವಾದ ಹಾಗೂ ನವ ಉದಾರವಾದಿ ಆರ್ಥಿಕತೆ ವಿರುದ್ಧದ ಹೋರಾಟಗಳನ್ನು ಜೊತೆಜೊತೆಗೆ ಕೊಂಡೊಯ್ಯಬೇಕಾದ ಅಗತ್ಯವಿದೆ. ನಾವು ಅದನ್ನು ಮಾಡುತ್ತಿದ್ದೇವೆ. ಈ ಎರಡೂ ಹೋರಾಟಗಳ ಮೂಲಕ ಪ್ರತಿರೋಧ ಒಡ್ಡುವುದು ನಮ್ಮಿಂದ ಮಾತ್ರ ಸಾಧ್ಯ ಎನ್ನುವುದು ಅವರಿಗೆ ತಿಳಿದಿದೆ. ಆದ್ದರಿಂದಲೇ ಅವರು ನಮ್ಮ ಮೇಲೆ ಮುಗಿಬಿದ್ದಿದ್ದಾರೆ.

    ~ ಸೀತಾರಾಮ ಯೆಚೂರ...

    Read More
    ಸಿಟಿಜನ್ ರಿಪೋರ್ಟರ್

    ಏಕಾಂಗಿಯಾಗಿ ಬಾವಿ ತೋಡಿ ನೀರುಕ್ಕಿಸಿದ ಗೌರಿ, ಭಾಗೀರಥಿಯರು!

    April 17, 2017

    ಕಲ್ಲು ಮಿಶ್ರಿತ ಮಣ್ಣಿನಿಂದ ಕೂಡಿದ ಬಾವಿಯಲ್ಲಿ 8 ಅಡಿ ಅಗಲದಲ್ಲಿ ದಿನಕ್ಕೆ 3 ಅಡಿ ಮಣ್ಣನ್ನು ಬಾವಿಯಿಂದ ತೆಗೆಯಲು ಗೌರಕ್ಕ ಗುದ್ದಲಿ, ಹಾರೆ, ಚಾಣ, ಸುತ್ತಿಗೆ, ಪಿಕಾಸು, 2 ಕಬ್ಬಿಣದ ಬಕೇಟ್‌ ಬಳಕೆ ಮಾಡಿದ್ದಾರೆ. ಗೌರಿ ಅವರ 2 ತಿಂಗಳ ಬೆವರ ಹನಿಯ ಪ್ರತಿಫಲವಾಗಿ 60 ಅಡಿ ಆಳದ ಬಾವಿ ತೆಗೆದಿದ್ದು, 7 ಅಡಿ ಜೀವಜಲ ತುಂಬಿದೆ.

    ಶಿರಸಿಯ ಮ...

    Read More
    ಸಿಟಿಜನ್ ರಿಪೋರ್ಟರ್

    ಅನಾಣ್ಯೀಕರಣದಿಂದ ಸಹಕಾರಿ ಕ್ಷೇತ್ರಕ್ಕೆ ಪೆಟ್ಟು; ಸಹಕಾರಿ ಸಚಿವರು ಇನ್ನಾದರೂ ಮಾತಾಡುವರೇ?

    November 24, 2016

    |

    ಚಲಮ್ ಹಾಡ್ಲಹಳ್ಳಿ

    ಅನಾಣ್ಯೀಕರಣದ ಪರಿಣಾಮವಾಗಿ ಡಿ.ಸಿ.ಸಿ ಬ್ಯಾಂಕುಗಳು ಸುಮ್ಮನೆ ಕೂರುವಂತಾತು. ಅದು ಸುಮ್ಮನೆ ಕುಳಿತ ಪರಿಣಾಮವಾಗಿ ಅದರ ಜೊತೆ ಆರ್ಥಿಕ ವಹಿವಾಟನ್ನು ಇಟ್ಟುಕೊಂಡ ರೈತ ಮತ್ತು ಇತರೆ ದುಡಿಯುವ ವರ್ಗ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿತು. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತ್ರಿಪುರಾದಲ್ಲಿ ಮಣಿಕ್ ಸರ್ಕಾರ್ ನೀಡಿದ ಪ್ರತಿಕ್ರಿಯ...

    Read More
    ಸಿಟಿಜನ್ ರಿಪೋರ್ಟರ್

    ಹೆದ್ದಾರಿ ತಡೆದು, ಕೋಲಾಟವಾಡುವ ಮೂಲಕ ಕುಡುತಿನಿ ಗ್ರಾಮಸ್ಥರ ಪ್ರತಿಭಟನೆ; ಜನರ ಬೇಗುದಿಗೆ ಬೆವರುತ್ತಿದೆಯೇ ಜಿಂದಾಲ್?

    October 22, 2016

    ಈ ಹಿಂದೆ ಜನರ ಹೋರಾಟಕ್ಕೆ ಬಗ್ಗಿದ್ದ ಜಿಲ್ಲಾಡಳಿತವು ಕಾರ್ಖಾನೆಯನ್ನು ಕೆಲ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಜಿಂದಾಲ್ ಪ್ರಭಾವದಿಂದ ಒಂದೇ ವಾರದಲ್ಲಿ ಕಾರ್ಖಾನೆ ಸ್ಥಾಪನೆಯ ಕೆಲಸ ಮತ್ತೆ ಆರಂಭವಾಯಿತು. ಜೊತೆಗೆ ಹೋರಾಟವೂ… ಈ ಹೋರಾಟವನ್ನು ತನ್ನೆಲ್ಲ ಪ್ರಭಾವ ಬಳಸಿ ಹತ್ತಿಕ್ಕಲು ಜಿಂದಾಲ್ ಪ್ರಯತ್ನಿಸುತ್ತಲೇ ಇದೆ. ಅದ...

    Read More
    ಸಿಟಿಜನ್ ರಿಪೋರ್ಟರ್

    ಕಾನೂನುಸಮ್ಮತ ಮುಷ್ಕರ ನಡೆಸುವವರಿಗೆ ಕೇಸ್ ದಾಖಲಿಸುವ ಬೆದರಿಕೆ, ಕಾನೂನುಬಾಹಿರ ಕಾರ್ಖಾನೆ ನಡೆಸುವವರಿಗೆ ಬೇಷರತ್ ಬೆಂಬಲ!

    October 22, 2016

    ಇಡ್ಲಿ ಮಾರುವನು ಬಂದು ನನಗೆ ಪ್ರತಿಭಟನೆಯಿಂದಾಗಿ ವ್ಯಾಪಾರವಿಲ್ಲದೆ ನಾನೂರು ರೂಪಾಯಿ ನಷ್ಟವಾಗಿದೆ ಎಂದು ದೂರು ಕೊಟ್ಟರೂ ಪ್ರತಿಭಟನಾಕಾರರ ಮೇಲೆ ಮೊಕದ್ದಮೆ ಹೂಡಲು ತುದಿಗಾಲಲ್ಲಿ ನಿಂತಿರುವ ಕುಡುತಿನಿ ವಿಭಾಗದ ಪೊಲೀಸರಿಗೆ, ಕಣ್ಣೆದುರೇ ನಡೆದಿರುವ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆ ಕುರಿತು ವಿಚಾರಣೆ ನಡೆಸಲು ಅಧಿಕಾರ ಇಲ್ಲವಂತೆ! ಮು...

    Read More
    ಸಿಟಿಜನ್ ರಿಪೋರ್ಟರ್

    ಮೊಹರಮ್ ಉತ್ಸವದಲ್ಲಿ ದಲಿತ – ಸವರ್ಣೀಯರ ಸೌಹಾರ್ದ ಬೆಸೆದ ಡಿವೈಎಫ್ಐ ಸಂಗಾತಿಗಳು

    October 11, 2016

    ಮೊಹರಂ ಹಬ್ಬದ ಪ್ರಯುಕ್ತ ನಡೆಯುವ ಕಂದೂರಿಗಳಲ್ಲಿ ಪಂಕ್ತಿಬೇದವನ್ನು ವಿರೋಧಿಸುವಂತೆ ದಲಿತರಿಗೆ ಕರೆಕೊಟ್ಟು, ಜೊತೆಯಲ್ಲಿ ನಿಂತ ರಾಯಚೂರು ಡಿವೈಎಫ್ಐ ಸಂಗಾತಿಗಳು ಸವರ್ಣೀಯರ ಮನವೊಲಿಸುವ ಕೆಲಸವನ್ನೂ ಮಾಡಿದರು. ಈ ನಡೆಯ ಫಲಿತಾಂಶ ಸಕಾರಾತ್ಮಕವಾಗಿಯೇ ಹೊಮ್ಮಿತು....

    ಉತ್ತರ ಕರ್ನಾಟಕ ಭಾಗದಲ್ಲಿ ಮೊಹರಮ್ ಆಚರಣೆ ಧರ್ಮವನ್ನೂ ಮೀರಿ ಜಾನಪದೀ...

    Read More
    ಸಿಟಿಜನ್ ರಿಪೋರ್ಟರ್

    ಜಿಂದಾಲ್ ಕೋಲ್'ಟಾರ್ ಕಾರ್ಖಾನೆಯ ಆಟಾಟೋಪ: ಸ್ಥಗಿತ ತೆರವು, ಸ್ಥಳೀಯರ ಮೇಲೆ ಹಲ್ಲೆ

    September 29, 2016

    ಸೆಪ್ಟೆಂಬರ್ 20 ರಂದು ಸುಲ್ತಾನಪುರ, ತೋರಣಗಲ್, ಕುಡಿತಿನಿ, ವಿಠ್ಠಲಾಪುರ ಸೇರಿದಂತೆ ಹಲವು ಗ್ರಾಮಗಳ ಜನ ಜಿಂದಾಲ್'ನ ಕೋಲ್'ಟಾರ್ ಕಾರ್ಖಾನೆ ವಿರುದ್ಧ ಬೃಹತ್​ ಹೋರಾಟ ನಡೆಸಿದ್ದರು. ಇದರ ಪರಿಣಾಮವಾಗಿ ಸಂಡೂರು ತಹಶೀಲ್ದಾರ್​ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದ್ದರು. ಈಸಿಪಿಎಲ್​ ಅದೇನು ಮಾಯ ಮಾಡಿತೋ ಗೊತ್...

    Read More
    ಸಿಟಿಜನ್ ರಿಪೋರ್ಟರ್

    ಕ್ಯಾಂಪಸ್’ನಲ್ಲಿ ಧರ್ಮಕಾರಣ; ಹಾವೇರಿಯಲ್ಲಿ ಮಂಗಳೂರು ಕೇಸರಿ ಶಾಲು ಮಾದರಿಯ ಪ್ರಕರಣ

    September 29, 2016

    “ಹಾವೇರಿಯ ನೆಲ ಸೌಹಾರ್ದದ ನೆಲ. ಸರ್ವಜ್ಞ, ಕನಕ, ಷರೀಫಜ್ಜರು ಆಗಿಹೋದ ಭಾವೈಕ್ಯತೆಯ ನೆಲ. ಇಂತಲ್ಲಿ ಮಂಗಳೂರು ಮಾದರಿಯ ಧಾರ್ಮಿಕ ರಾಜಕಾರಣ ನಡೆಯಲು ಅವಕಾಶ ಕೊಡಬಾರದು. ಅದರಲ್ಲೂ ಆರೆಸ್ಸೆಸ್’ನಂಥ ಕೋಮುವಾದಿ ಸಂಘಟನೆಗಳು ಕ್ಯಾಂಪಸ್’ನಲ್ಲಿ ದ್ವೇಷ ಹರಡಲು ಬಿಡಬಾರದು. ಆದ್ದರಿಂದ ನಾವು ಎರಡೂ ಸಮುದಾಯದ ವಿದ್ಯಾರ್ಥಿಗಳಿಗೆ ಸಮಾನ ವಸ್ತ್ರ...

    Read More
    ಸಿಟಿಜನ್ ರಿಪೋರ್ಟರ್

    ಹೋರಾಟಗಾರರ ಮೇಲೆ ರೌಡಿ ಶೀಟ್, ಜೋಕಟ್ಟೆ ಗ್ರಾಮಸ್ಥರ ಪ್ರತಿಭಟನೆ...

    September 19, 2016

    ಜೋಕಟ್ಟೆ ನಾಗರಿಕೆ ಹೋರಾಟ ಸಮಿತಿಯ ಪ್ರಮುಖರ ಮೇಲೆ ಇನ್ಸ್ ಪೆಕ್ಟರ್ ಚೆಲುವರಾಜು ರೌಡಿ ಶೀಟ್ ತೆರೆದು ನೋಟಿಸ್ ಕಳಿಸಿದ್ದ ಬಗ್ಗೆ ಮಾಧ್ಯಮnet ವರದಿ ಮಾಡಿತ್ತು. ಜೋಕಟ್ಟೆ ಗ್ರಾಮಸ್ಥರು ಈ ದಬ್ಬಾಳಿಕೆಗೆ ಬಗ್ಗದೆ ಇನ್ಸ್ ಪೆಕ್ಟರ್ ವಿರುದ್ಧ ಸೆಟೆದು ನಿಂತಿದ್ದಾರೆ. ಹೋರಾಟಗಾರರನ್ನು ಕುಗ್ಗಿಸುವ ಹುನ್ನಾರ ನಡೆಸುತ್ತಿರುವ ಇನ್ಸ್ ಪೆಕ್ಟರ...

    Read More
    ಸಿಟಿಜನ್ ರಿಪೋರ್ಟರ್

    ಸುಲ್ತಾನಪುರದ ಸುತ್ತಮುತ್ತ ಟಾರ್ ಫ್ಯಾಕ್ಟರಿಯ ವಿಷದ ಹುತ್ತ

    September 2, 2016

    ಸುಲ್ತಾನಪುರವೆಂಬ ಪುಟ್ಟ ಗ್ರಾಮ ಈಗಾಗಲೇ ಕೈಗಾರೀಕರಣದ ಅಡ್ಡಪರಿಣಾಮಗಳ ಏಟು ತಿಂದ ಪುಟ್ಟ ಕೂಸು. ಈಗ ಅವೆಲ್ಲಕ್ಕಿಂತ ಭೀಕರ ಕೈಗಾರಿಕಾ ಅಡ್ಡ ಪರಿಣಾಮಗಳು ಬಳ್ಳಾರಿ ಜಿಲ್ಲೆಯಲ್ಲಿ ಸಂಭವಿಸಲಿವೆ ಎಂಬುದು ಇಲ್ಲಿಯ ಜನರ ಆತಂಕ. ಇದಕ್ಕೆ ಕಾರಣ ಸುಲ್ತಾನಪುರ ಬಳಿ ನಿರ್ಮಾಣ ಆಗುತ್ತಿರುವ ವಿಷ ಕಕ್ಕುವ ಟಾರ್​ ಫ್ಯಾಕ್ಟರಿ.

    ಮನುಷ್ಯನ...

    Read More
    1
    2
    Next >
    Please reload

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬ...

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ...

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ...

    ಧರ್ಮ, ರಾಷ್ಟ್ರ ಮತ್ತು ಸಾಮಾಜಿಕ ಕ್ರಾಂತಿ ವಿಷಯಗಳಲ್ಲಿ ಭಗತ...

    ಬಾಜಿ : ಆಂಟನ್ ಚೆಕೋವ್ ಕಥೆ, ಪುನೀತ್ ಅಪ್ಪು ಅನುವಾದದಲ್ಲಿ....

    ಕ್ರಾಂತಿ, ಅಧಿಕಾರ ಮತ್ತು ಪ್ರಜಾಪ್ರಭುತ್ವ ಕುರಿತು ಭಗತ್ ಸಿ...

    ಅಸ್ಪೃಶ್ಯತೆಯ ಸಮಸ್ಯೆ: ಭಗತ್ ಸಿಂಗನ ‘ವಿದ್ರೋಹಿ’ ಬರಹ : ಭಾ...

    Please reload

    ಹೆದ್ದಾರಿ ತಡೆದು, ಕೋಲಾಟವಾಡುವ ಮೂಲಕ ಕುಡುತಿನಿ ಗ್ರಾಮಸ್ಥರ ಪ್ರತಿಭಟನೆ; ಜನರ ಬೇಗುದಿಗೆ ಬೆವರುತ್ತಿದೆಯೇ ಜಿಂದಾಲ್?

    ಕಾನೂನುಸಮ್ಮತ ಮುಷ್ಕರ ನಡೆಸುವವರಿಗೆ ಕೇಸ್ ದಾಖಲಿಸುವ ಬೆದರಿಕೆ, ಕಾನೂನುಬಾಹಿರ ಕಾರ್ಖಾನೆ ನಡೆಸುವವರಿಗೆ ಬೇಷರತ್ ಬೆಂಬಲ!

    ಮೊಹರಮ್ ಉತ್ಸವದಲ್ಲಿ ದಲಿತ – ಸವರ್ಣೀಯರ ಸೌಹಾರ್ದ ಬೆಸೆದ ಡಿವೈಎಫ್ಐ ಸಂಗಾತಿಗಳು

    ಪ್ರವಾಸಿಗರ ಮನತಣಿಸಲಿದೆ 'ವನಸಿರಿ'

    ಅಂಗವಿಕಲರ ಸಬಲೀಕರಣಕ್ಕಾಗಿ ವಾಹನ ಕೊಡುಗೆ

    ಬಾಳಿಗಾ ಹತ್ಯೆ ತನಿಖೆಗೆ ಒತ್ತಾಯಿಸಿ ಪಾದಯಾತ್ರೆ

    ಕೋಮುವಾದ ಮತ್ತು ನವಉದಾರವಾದಿ ಆರ್ಥಿಕ ನೀತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕಿದೆ : ಸೀತಾರಾಮ ಯೆಚೂರಿ

    ಏಕಾಂಗಿಯಾಗಿ ಬಾವಿ ತೋಡಿ ನೀರುಕ್ಕಿಸಿದ ಗೌರಿ, ಭಾಗೀರಥಿಯರು!

    ಅನಾಣ್ಯೀಕರಣದಿಂದ ಸಹಕಾರಿ ಕ್ಷೇತ್ರಕ್ಕೆ ಪೆಟ್ಟು; ಸಹಕಾರಿ ಸಚಿವರು ಇನ್ನಾದರೂ ಮಾತಾಡುವರೇ?

    1/6
    Please reload